ಕೃಷಿಕ. . . .
ಮಣ್ಣಿನ ಮಕ್ಕಳ ಮಾತು. .
Saturday, 7 January 2012
ಮಂಗನ ಕಾಟ - 2
Mahesh Puchchappady
ಮಂಗಗಳ ಹಾವಳಿಗೆ ಪರಿಹಾರ ಕಂಡುಕೊಂಡವರಿದ್ದೀರಾ ?.
Like
·
·
Unfollow post
·
29 December 2011 at 20:09
Prasanna Bhat
,
Shreepada Rao
,
Harish Bhat Kevala
and
5 others
like this.
Venkata Krishnakk
ಅದನ್ನು ಓಡಿಸುವುದೇ ಉತ್ತಮ ಪರಿಹಾರ........
29 December 2011 at 20:10
·
Like
·
4
Jayadeva Prasad Moleyar
ಉತ್ತರ ಪರ್ಪೆಕ್ಟ್, ವೆಂಕಟ್ ಭಾವ.
29 December 2011 at 20:45
·
Like
·
1
Ramesh Delampady
ಶಿವರಾಮ ಕಾರಂತರ ಒಂದು ಕಾದಂಬರಿಯಲ್ಲಿ ಕಥಾನಾಯಕ ಮಂಗಗಳನ್ನು ವಿದ್ಯುತ್ ಬೇಲಿಯ ಮುಖಾಂತರ ಒಳಬರದಂತೆ ತಡೆಯುತ್ತಾನೆ.ನನ್ನ ಅಭಿಪ್ರಾಯದಲ್ಲಿ ಇದು ಉತ್ತಮ ವ್ಯವಸ್ತೆ ಯಾಗಬಲ್ಲುದು.ಕಾದಂಬರಿಯ ಹೆಸರು ನೆನಪಿಲ್ಲ.
29 December 2011 at 20:45
·
Unlike
·
2
Venkata Krishnakk
ಅಕ್ಕ ಪಕ್ಕದಲ್ಲಿ ಮರಗಳಿಲ್ಲದಲ್ಲಿ ಮಾತ್ರ..ರಮೇಶ್...
29 December 2011 at 20:47
·
Like
·
1
Chandra Yethadka
baalehannalli ...family planning ...pills...
29 December 2011 at 20:57
·
Unlike
·
4
Venkata Krishnakk
ಆ ಪಿಲ್ಸ್ ಹೆಸರು ಕೊಡ್ತೀರಾ ಪ್ಲೀಸ್...
29 December 2011 at 20:59
·
Unlike
·
2
Ramesh Delampady
ಆ ಕಾದಂಬರಿಯಲ್ಲಿ ಕೊಟ್ಟ ವಿವರಣೆಯಂತೆ ಮಂಗ ಹಾರುವಷ್ಟು ದೂರ ಮರಗಳಿರಬಾರದು.
29 December 2011 at 21:01
·
Unlike
·
2
Krishna Avinash
ದೀಪಾವಳಿ ರಾಕೆಟ್ ಬಿಡುವುದು ಸ್ವಲ್ಪ ಮಟ್ಟಿಗೆ ಪರಿಣಾಮಕಾರಿ ....
29 December 2011 at 21:07
·
Like
·
1
Shankara Bhat
ಕೃಷಿಕರಿಗೆ ಸಲಹೆ ಕೊಡುವಾಗ ನೀವು ಕೃಷಿಕರಾಗಿದ್ದರೆ ನಿಮಗೆ ಆ ವಿಷಯದ ಬಗ್ಗೆ ಅನುಭವವಿದ್ದರೆ ಮಾತ್ರ ಸಲಹೆ
ಕೊಡಿ.ಊಹೆಬೇಡ ಯಾಕೆಂದರೆ Theory ಬೇರೆ Practical ಬೇರೆ.ಅದೂ ಮುಖ್ಯವಾಗಿಕೃಷಿಯಲ್ಲಿ.
29 December 2011 at 21:25
·
Like
·
4
Ramesh Delampady
ಅನುಭವ ಮುಖ್ಯ,ಆದರೂ ಕೆಲವೊಮ್ಮೆ ಅಂದಾಜು ಬೇಕು.ಇಂದಿನ ಊಹಾಪೋಹ ನಾಳಿನ ನಿಜವಾಗಬಹುದು.ಆದರೂ ಅಂದಾಜಿನ ಮೇಲೆ ಬರೆಯುವಾಗ "ಇದು ನನ್ನ ಅಂದಾಜು " ಎನ್ನುವುದನ್ನು ತಪ್ಪದೇ ಹೇಳಬೇಕು.
29 December 2011 at 21:28
·
Unlike
·
3
Shankaranarayana Bhat
ಮಂಗಗಳ ರಾತ್ರಿ ವಾಸಸ್ತ್ತಾನ ವನ್ನು ಹುಡುಕಿ ಅಲ್ಲಿಂದ ಓಡಿಸಿದರೆ ಆ ಊರನ್ನೇ ಕೆಲವು ತಿಂಗಳಿಗೆ ಬಿಟ್ಟು ಓಡುತ್ತವೆ...
29 December 2011 at 21:44
·
Unlike
·
1
Shankara Bhat
ಉದಾಹರಣೆಗೆ ಮಂಗಗಳ ಸಮಸ್ಯೆ ತೆಗೆದುಕೊಳ್ಳೋಣ,ಓಡಿಸಬೇಕು ನಿಜ ಆದರೆ ಹೇಗೆ.?ಪಟಾಕಿ,ಕೋವಿ,ಗರ್ನಾಲು ಎಲ್ಲಾ ಕೆಲವೇದಿನ.ಅವುಗಳಿಗೆ ರೂಡಿಯಾಗಿ ಬಿಟ್ಟರೆ ಮತ್ತೆ ಯಾವುದನ್ನೂ ಕೇರ್ ಮಾಡುವುದೇಇಲ್ಲ.ನಾವು ಕಳೆದ ವರುಷ ಗೂಡು ಇಟ್ಟು ಹಿಡಿಸಿ, ಲಾರಿಯಲ್ಲಿ ದೂ..ರ ಬಿಟ್ಟು ನೋಡಿದ್ದೇವೆ.ಈಗ ಪುನಃ ಬೇರೆ ಗುಂಪು ಬಂದಿದೆ.ನನ್ನ ಅನುಭವ ಪ್ರಕಾರ ಜೋರಿನ ಎರಡು ನಾಯಿಗಳಿದ್ದು ಒಂದೆರಡು ಮಂಗಗಳನ್ನು ಅವು ಹಿಡಿದು ಕೊಂದರೆ ಸ್ವಲ್ಪ ಪ್ರಯೋಜನ ವಾಗುತ್ತದೆ.
29 December 2011 at 21:47
·
Like
·
2
Ramesh Delampady
ಮಂಗಗಳನ್ನು ಓಡಿಸುವುದು ಅಥವಾ ಹಿಡಿದು ದೂರ ಬಿಡುವುದು ಎರಡೂ ನಮ್ಮ ಸಮಸ್ಯೆಯನ್ನು ಇನ್ನೊಬ್ಬರಿಗೆ ವರ್ಗಾಯಿಸಿದಂತಲ್ಲವೇ.ಕಾನೂನಿಗೆ
ವಿರೋಧವಾದರೂ ಮಂಗಗಳು ಸತ್ತರಷ್ಟೇ ಉಪಯೋಗವಾದೀತು.
29 December 2011 at 21:51
·
Like
·
2
Venkata Krishnakk
ನಾಯಿಗಳಿಗೆ ತರಬೇತಿ ಕೊಡುವುದೂ ಒಳ್ಳೆಯ ಪರಿಹಾರವೇ..ಒಟ್ಟನಲ್ಲಿ ನಮ್ಮ ತೋಟಕ್ಕೆ ಬರದಂತೆ ಓಡಿಸುವುದೇ ಸಮರ್ಪಕ ಪರಿಹಾರ..ನಾನು ಕಂಡುಕೊಂಡಂತೆ..
ನಮ್ಮಲ್ಲಿ ಮಂಗಗಳ ಹಾವಳಿ ತುಂಬಾ ಇದೆ.
29 December 2011 at 21:53
·
Like
·
1
Ramesh Delampady
ನಮ್ಮಲ್ಲಿ ಮಾತ್ರ ಅಲ್ಲ.ಬಹುಶಹ ಎಲ್ಲ ರೈತರೂ ಹೇಳುವ ಸಮಸ್ಯೆ ಇದು.ಮಂಗಗಳ ನಿಯಂತ್ರಣಕ್ಕೆ ಇರುವ ಅಡ್ಡಿ ಭಾವನಾತ್ಮಕವಾದದ್ದು,--ಹನುಮಂತನ
ೆಂಬ ನಂಬಿಕೆ,ವಾಲಿ ಯಾಕಾಗಬಾರದು?
29 December 2011 at 21:57
·
Unlike
·
1
Shankara Bhat
ನೋಡಿ,Theory ಮತ್ತು Praitcal ಗಿರುವ ವ್ಯತ್ಯಾಸ;ಕಾಡು ಕಡಿಮೆಯಾಗಿ ಮಂಗಗಳಿಗೆ ಆಹಾರ ಇಲ್ಲದ ಕಾರಣ ಅವು ರೈತನ ಬೆಳೆಯನ್ನು ನಾಶ ಮಾಡುತ್ತವೆ.ಅನ್ನುತ್ತಾರೆ ಇದು Theory.ನಿಜವಾಗಿ ಕೆಲವು ವರ್ಷಗಳ ಹಿಂದೆ ನಮ್ಮಲ್ಲಿ ಮಂಗಳ ಉಪದ್ರ ಇರಲಿಲ್ಲ,ಕಾಡು ಕಡಿಮೆಯೇ ಇತ್ತು. ಈಗ ಫಾರೆಸ್ಟ್ ಇಲಾಖೆ ಸಿಕ್ಕಾಪಟ್ಟೆ 'ಅಕೇಶಿಯಾ'ಕಾಡುಬೆಳೆಸಿದೆ,ಮಂಗಗ
ಳ ಸಂಖ್ಯೆ ಜಾಸ್ತಿಯಾಗಿ ಅವುಗಳ ಉಪದ್ರ ಜಾಸ್ತಿ ಯಾಗಿದೆ.
29 December 2011 at 22:21
·
Like
·
1
Mahesha Prasad Neerkaje
Shankara Bhat
: ಕಾಡು ಕಡಿಮೆಯಾಗಿ ಮಂಗಗಳ ಹಾವಳಿ ಜಾಸ್ತಿ ಆದದ್ದು ಥಿಯರಿ ಮಾತ್ರ ಅಲ್ಲ. ಪ್ರಾಕ್ಟಿಕಲ್ ಕೂಡ. ಇತ್ತೀಚೆಗೆ ಈ ಹಾವಳಿ ಜಾಸ್ತಿ ಯಾಕೆ ಎಂದರೆ ಉಳಿದ ಅಲ್ಪಸ್ವಲ್ಪ ಕಾಡಿನಲ್ಲಿದ್ದ ಮಂಗಗಳು ಬದಲಾವಣೆಗೆ ಹೊಂದಿಕೊಂಡು ನಾಡಲ್ಲೇ ಬದುಕಲು ಪ್ರಾರಂಭಿಸಿವೆ, ಅದಕ್ಕಾಗಿ. ಅಕೇಸಿಯಾ ಕಾಡಿನಿಂದ ಸಮಸ್ಯೆ ಇನ್ನೂ ಹೆಚ್ಚಾಗಿದೆ ಎನ್ನುವುದೂ ನಿಜ.
29 December 2011 at 22:25
·
Like
Shankara Bhat
ಮಂಗಗಳ ಸಂತಾನ ವಿಪರೀತ ಅಭಿವೃದ್ದಿ ಯಾಗುತ್ತಿದೆ ಗಮನಿಸಿ.
29 December 2011 at 22:32
·
Like
·
1
Moorthy Deraje
ಮಂಗಗಳು ಮನುಷ್ಯರ ಸಮಸ್ಯೆಯೋ...!! ಮನುಷ್ಯರೇ ಮಂಗಗಳ ಸಮಸ್ಯೆಯೋ....!! ನನಗೆ ಗೊತ್ತಾಗುತ್ತಿಲ್ಲ.... ನಮ್ಮಲ್ಲಿ ಮೊದಲು ಮಂಗಗಳ ಉಪದ್ರ (???) ಇರಲಿಲ್ಲ...ನಾನು "ಮಂಗಗಳ ಉಪವಾಸ" ನಾಟಕ ಆಡಿಸಿದ ಮೇಲೆ....ತೆಕ್ಕೊಳ್ಳಿ...ಈಗ ದಿನಾ ಬಂದು ..ಗುರ್ ಗುಟ್ಟುತ್ತವೆ.............ನಾ
ಟಕ ಆಡಿದ್ದು ತಪ್ಪಾಯ್ತೋ ಹೇಗೆ.....!!
29 December 2011 at 23:51
·
Unlike
·
6
Ap Subrahmanyam
ಮ೦ಗಗಳ ಕುರಿತು ಹನುಮ೦ತನೆ೦ಬ ಭಾವನಾತ್ಮಕ ನ೦ಬಿಕೆ, ಖ೦ಡಿತ ನಮ್ಮ- ನಿಮ್ಮೂರಲ್ಲಿ ಯಾರಿಗೂ ಇಲ್ಲ, ನಾಶ ಮಾಡುವುದು ಕಾನೂನು ಬಧ್ಧವಾಗಿ ಹೇಗೆ ಎ೦ಬುದ ಷ್ಟೇ ನಮ್ಮ ನಿಮ್ಮ ಆಸಕ್ತಿ ಅಲ್ಲವೇ ?
30 December 2011 at 00:19
·
Like
·
4
ನಿರಂತರ ಚಲನೆಯಲ್ಲಿರು
ಭಾವನಾತ್ಮಕ ಅನುಬಂಧ ಇದೆ.. ನಮ್ಮೂರಿನ ಹತ್ತಿರದ ಹನುಮಂತನ ದೇವಸ್ಥಾನಕ್ಕೆ ಬಾಳೇಗೊನೆ ಒಪ್ಪಿಸಿದರೆ ಆ ವರ್ಷ ಬಾಳೇಕೊನೆಗೆ ಮಂಗ ಬರುವುದಿಲ್ಲ..ಸ್ವಂತ ಅನುಭವ..>
30 December 2011 at 14:33
·
Unlike
·
3
Ananthakrishna Kedla
yava devalaya adhu?
30 December 2011 at 16:27
·
Unlike
·
1
Ishwari Baje M
nammali banni mangaga la havali nodalu..
30 December 2011 at 16:30
·
Like
Shreepada Rao
swami, kaadu kadimeyaagiddakke illi upadrava hecchu annuvudannu naanu khanditaa oppuvudilla. avu akesia beejagalannoo tinnuttave avu tinnadiruva vastu yaavudide heli. avugala vamsha hecchaagiruvude moola kaarana.
30 December 2011 at 19:15
·
Like
Shreepada Rao
avugalannu odisalu naanu kelida 2 upaaya andare, 1] 4 manga hididu thotada 4 dikkugalalli panjaradallittu ittare aa kade manga baruvudilla. 2] ondu baale yeleyalli ondu baale hannu sutti ittu,manga adannu tindare, nantara pratidina haage suttittu,vaarada nantara ond ona meenu suttidabeku. aaga aa manga adannu hididukondu kiruchuttade gantegattale, nantara ondu tingalu ee kade baralla. idu naanu mangana kaatakkaagi heege upload maadidaaga banda parihaara.
30 December 2011 at 19:21
·
Like
·
1
Shreepada Rao
haaganta naanu ee yeradoo prayoga maadilla. mangagale nimage bekaadastu tindu sokki ulidaddu nanna naseebu anta kai mugidu kootiddene.
30 December 2011 at 19:23
·
Like
·
1
Mahesh Puchchappady
ನಾವು ಮಂಗಗಳ ನಿಯಂತ್ರಣದಲ್ಲಿ ಸೋತಿದ್ದೇವೆ. ಅಡಿಕೆ , ಸಿಯಾಳ ಎಲ್ಲವೂ ಮಂಗಗಳಿಂದಲೇ ಕೊಯ್ಲು, ಸದ್ಯ ಗರ್ನಲ್ ಸಿಡಿಸುತ್ತೇವೆ. ಅದರಲ್ಲೂ ನಿಯಂತ್ರಣವಿಲ್ಲ. ನಮ್ಮಲ್ಲಿ ಬೇಕಾದಷ್ಟು ಕಾಡಿದೆ, ಕಾಡು ನಾಶವೇ ಮಂಗಗಳ ಕಾಟಕ್ಕೆ ಕಾರಣ ಅಲ್ಲ ಅಂತ ಅನಿಸುತ್ತೆ , ಇಲ್ಲಿ ಈಗ ಅವುಗಳಿಗೆ ಬೇಕಾದಷ್ಟು ತಿನ್ನಲು ಸಿಗುವುದೇ ಕಾರಣ ಎಂಬುದು ನನ್ನ ಅನಿಸಿಕೆ.
30 December 2011 at 19:44
·
Like
·
2
Shreepada Rao
hindina haage talavaarike shurumaadi.
30 December 2011 at 19:45
·
Like
Ramesh Delampady
ಕಾಡಿನ ನಾಶದಿಂದ ಮಂಗಗಳು ನಮ್ಮ ತೋಟಕ್ಕೆ ಬರುತ್ತವೆ ಎನ್ನುವುದು ಒಂದು ವಾದ.ಹಾಗೆಂದು ಕಾಡಿನೊಳಗೆ ಹಣ್ಣಿನ ಮರಗಳನ್ನು ಸಾಕಷ್ಟು ಬೆಳೆಸಿದಲ್ಲಿ ಬೇಕಾದಷ್ಟು ಆಹಾರ ತಿಂದ ಮಂಗಗಳು ತಮ್ಮ ಸಂತಾನೋತ್ಪತ್ತಿಯನ್ನು ಹೆಚ್ಚಿಸಿ ಮತ್ತೆ ತೋಟಕ್ಕೆ ಬರಲಾರವೇ ಎಂಬ ಪ್ರಶ್ನೆ ಹುಟ್ಟುಹಾಕುತ್ತದೆ.
30 December 2011 at 21:02
·
Like
·
1
Ramesh Delampady
ನಮ್ಮ ಊರಿನಲ್ಲಿ ಎರಡು ವರ್ಷದ ಹಿಂದೆ ಕೆಲವು ರೈತರು ಒಗ್ಗಾಟಾಗಿ ಮಂಗಗಳನ್ನು ಹಿಡಿದು ನಾಶ ಪಡಿಸಿದ್ದರು.ಅವರುಗಳ ಅಭಿಪ್ರಾಯದಂತೆ ಅದಕ್ಕಾಗಿ ಅವರು ಮಾಡಿದ ಖರ್ಚು ಕೆಲವೇ ತಿಂಗಳಿನಲ್ಲಿ ಬಾಳೆಗೊನೆಯ ರೂಪದಲ್ಲಿ ಹಿಂದೆ ಬಂತಂತೆ.ಮುಂದಿನ ವರ್ಶವೂ ಮಂಗಗಳ ಹಾವಳಿ ಅವರಿಗೆ ಹೆಚ್ಚಿರಲಿಲ್ಲ.
30 December 2011 at 21:05
·
Like
·
3
Shankara Bhat
ನಿನ್ನೆ ಮಂಗ>ಕಾಡು ಬಗ್ಗೆ ನನ್ನ ಅಭಿಪ್ರಾಯ ಬರೆದಿದ್ದೆ;ನೋಡಿ ಕಾಡುಗಳಲ್ಲಿ ನಿರಂತರ ಹಣ್ಣುಗಳಿರುವುದಿಲ್ಲ.ಹಣ್ಣುಗಳಿ
ರುವ ಸಮಯದಲ್ಲಿ ಮಂಗಗಳು ತೋಟಕ್ಕೆಬರುವುದು ಕಡಿಮೆ.ಅವುಗಳಿಗೆ ಕಾಡಿನಲ್ಲಿ ಆಹಾರ ಕಡಿಮೆಯಾದಾಗ ನಮ್ಮತೋಟವೇ ಗತಿ.ಆದ್ದರಿಂದ ಕಾಡು ಹೆಚ್ಚಾದರೂ ಮಂಗಗಳ ಹಾವಳಿ ಕಡಿಮೆಯಾಗುವುದಿಲ್ಲ.
30 December 2011 at 21:36
·
Unlike
·
2
Prasanna Bhat
mangagalanna hididu dodda kadige bidodu olle plan,(kollabaradu andrer)
30 December 2011 at 22:28
·
Like
Prasanna Bhat
nanu monky bone ,phot add madtene plz nodi
30 December 2011 at 22:29
·
Like
Venkata Murali Maplalthota
ಮಂಗಗಳನ್ನು ಹಿಡಿಯಿರಿ ಅಥವಾ ಕೊಲ್ಲಿರಿ ಅದರೆ ಗುಂಪಿನಲ್ಲಿ ಇರುವ ಕನಿಸ್ಶ್ತ೪ ಮಂಗಗಳನ್ನು ಉಳಿಸಿ.. ಅದರಿಂದ ಉಳಿದ ಗುಂಪಿನ ಮಂಗಗಳು ಬರುವುದಿಲ್ಲ.. ಇದು ನಮ್ಮ ಅನುಭವ ಮತ್ತು ನೆಮ್ಮದಿ ತಂದ ವಿಶಯ...
30 December 2011 at 23:06
·
Like
·
1
Prakash Bhat
hey venkata murali ur monkey killing idea or plan not good.
30 December 2011 at 23:37
·
Like
Venkata Murali Maplalthota
ok..not a problem..but v r safe now... we r not forcing to any one... just Im telling what v did
31 December 2011 at 22:48
·
Like
·
1
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment