www.prajavani.net
ಕರಾವಳಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಳೆ ಹೆಚ್ಚಾಗಿ ಅಡಿಕೆ ಬೆಳೆಗೆ ಕೊಳೆ ರೋಗ ಹೆಚ್ಚಾಗಿದೆ. ಅಡಿಕೆಯ ಮೇಲೆ ಅವಲಂಬನೆಯಾದ ರೈತರು ಕಷ್ಟದಲ್ಲಿದ್ದಾರೆ. ಆದರೆ ಅಡಿಕೆಯ ಜತೆಯಲ್ಲಿ ತೆಂಗು, ಹಲಸು, ಬಾಳೆ, ಮಾವು, ರಾಮಪತ್ರೆ, ಜಾಯಿಕಾಯಿ, ಅನಾನಸ್ ಮತ್ತು ತರಕಾರಿ ಇತ್ಯಾದಿ ಹಲವು ಬೆಳೆಗಳನ್ನು ಬೆಳೆಯುತ್ತಿರುವ ರೈತರು ಸ್ವಲ್ಪಮಟ್ಟಿಗೆ ನೆಮ್ಮದಿಯಿಂದ ಇದ್ದಾರೆ. ಒಂದು ಬೆ...
No comments:
Post a Comment