ಜೇನು ಕೃಷಿಯ ಬಗ್ಗೆ ಒಂದಿಷ್ಟು ಮಾಹಿತಿ. . . .
ಇವರು ಸುರೇಶಣ್ಣ
ಉಡುಪಿ ಜಿಲ್ಲೆಯ ಬ್ಪಹ್ಮಾವರದ ಸುರೇಶ್ ಕಕೇ೯ರಾ ಸ್ಥಳಾಂತರ ಜೇನು ಬೇಸಾಯವನ್ನು ಮಾಡುತ್ತಾರೆ. ಜೇನಿನ ವಿಷಯದಲ್ಲಿ ಒಂದು ರೀತಿಯ ವಿಶ್ವಕೋಶ ಅನ್ನಬಹುದು...
ಇವರಲ್ಲಿ ಶುದ್ಧ ಜೇನು ತುಪ್ಪ ದೊರೆಯುತ್ತದೆ ಎನ್ನುವುದು ನನಗೆ ತಿಳಿದ ಮಾಹಿತಿ...+919448409675 ಇದು ಸುರೇಶ್ ಅವರ ನಂ. ನೆಟ್ ವಕ್೯ನಲ್ಲಿದ್ದರೆ ನಿಮಗೂ ಸಿಗಬಹುದು...ಆಸಕ್ತಿ ಇದ್ದವರು ಕರೆ ಮಾಡಬಹುದು ಪ್ರೀತಿಯಿಂದ ಮಾತಾಡುತ್ತಾರೆ ಎನ್ನುವ ನಂಬಿಕೆ ನನ್ನದು.
No comments:
Post a Comment