Saturday, 7 January 2012


Adikepatrike ಅಡಿಕೆ ಪತ್ರಿಕೆ
ಮರ ಏರದೆಯೇ ಮೂರ್ನಾಲ್ಕು ಆಳು ಬೇಕಾದ ಕೆಲಸವನ್ನು ಒಬ್ಬನೇ ಬೇಗನೆ ನಿರಾಯಾಸವಾಗಿ ಮುಗಿಸುವುದೇ ಬಹುದೊಡ್ಡ ಸಾಧನೆ.

ದ.ಕನ್ನಡದಲ್ಲಿ ಜೂನ್ ಒಂದರಂದು ಆರಂಭವಾದ ಮಳೆಗಾಲಕ್ಕೆ ತಿಂಗಳು ಮೂರು ಸಂದರೂ ಬಿಡುವಿಲ್ಲ. ಮಳೆಯ ವಾರ್ಶಿಕ ಸರಾಸರಿ ಹೆಚ್ಚಾಗದಿದ್ದರೂ ಮಳೆರಹಿತ ದಿನಗಳು ಇಲ್ಲವೆನ್ನುವಷ್ಟು ಕಡಿಮೆ. ಮಳೆ ಇಲ್ಲದಿದ್ದರೂ ಬಿಸಿಲು, ಗಾಳಿ ಇಲ್ಲದ ದಿನಗಳು. ಕಾರಣ ಮುಟ್ಟಿದರೆ ಜಾರುವ ಅಡಿಕೆ ಮರಗಳು, ಸೋಗೆ. ಅಡಿಕೆ ಗೊನೆ ಒಣಗಿದರೂ ಮರ ಏರಿ ಸ್ಪ್ರೇ ಮಾಡಲು ಮತ್ತೂ ಎರಡು...See more
 ·  ·  · 29 October 2011 at 01:15
    • Mahesh Puchchappady ತುಂಬಾ ಒಳ್ಳೆಯ ಅಭಿಪ್ರಾಯವನ್ನೂ , ಅನುಭವವನ್ನೂ ಮಂಡಿಸಿದ್ದೀರಿ. ಅಂದ ಹಾಗೆ ನಿಮಗೆ ಎಷ್ಟು ಖರ್ಚು ತಗುಲಿದೆ ?
      29 October 2011 at 18:13 · 
    • Venkata Krishnakk vivarakke adike pathrike.. !!!
      29 October 2011 at 18:27 ·  ·  1
    • Mahesh Puchchappady Ok
      29 October 2011 at 18:27 · 
    • Usha Kattemane ಇದರ ಪ್ರಾತ್ಯಕ್ಷಿಕೆ ನಾನೂ ನೋಡಬೇಕಲ್ಲಾ ಕೆ.ಕೆ, ಮಹೇಶ್ ನೀವು ನೋಡಿದ್ರಾ? ಹೇಗಾಗ್ಬಹುದು?
      30 October 2011 at 21:07 · 
    • Mahesh Puchchappady Idu K K maneyalli irabeku. . k K heli Hege idu ?
      30 October 2011 at 21:11 · 

No comments:

Post a Comment