Saturday, 7 January 2012

ಆರಂಭ. .


ಫೇಸ್ ಬುಕ್ ನಲ್ಲಿ ಕೃಷಿ ವಿಚಾರಕ್ಕೆ ಸಂಬಂಧಿಸಿದಂತೆ  27  ಅಕ್ಟೋಬರ್ 2011 ರಂದು ಒಂದು ಗುಂಪು Agriculturist ಎಂಬ ಹೆಸರಿನಲ್ಲಿ ಶುರುವಾಯಿತು. ಉದ್ದೇಶ , ಕೃಷಿ ವಿಚಾರಗಳ ಮಾಹಿತಿ , ಸಂವಾದ-

ದಕ್ಷಿಣ ಕನ್ನಡದ ಬೆಳವಣಿಗೆಯಲ್ಲಿ ಪ್ರಮುಖವಾದ ಪಾತ್ರ ವಹಿಸೋದು ಕೃಷಿ. ಅಡಿಕೆ ಈಗ ಪ್ರಧಾನ ಬೆಳೆ. ಅದರ ಜೊತೆಗೆ ಈಗ ರಬ್ಬರ್ ಸೇರಿಕೊಂಡಿದೆ. ಭತ್ತ ನಮ್ಮ ಆಹಾರ ಬೆಳೆ. ಇದೂ ಕೂಡಾ ಇಲ್ಲಿ ಪ್ರಮುಖವಾಗಿದೆ. ಹೀಗಾಗಿ ಇಲ್ಲಿನ ಯಾವುದೇ ಕೃಷಿಗೆ ಸಂಬಂಧಿಸಿ ಇಲ್ಲಿ ಮಾತಾಡೋಣ. ಮುಕ್ತವಾಗಿ.ಇದು ನಮ್ಮದೇ ಮನೆ. ಎಲ್ಲಾ ವಿಚಾರಗಳೂ ಕೃಷಿಗೆ ಸಂಬಂಧಿಸಿದ್ದೇ ಇರಲಿ. ಬನ್ನಿ ಕ್ನಷಿಯಲ್ಲಿ ಆಸಕ್ತ ಹಾಗೂ ಕಾಳಜಿ ಇರುವ ನಿಮ್ಮ ಗೆಳೆಯರನ್ನೂ ಇಲ್ಲಿಗೆ ಕರೆತನ್ನಿ. ಮಾತಾಡೋಣ. . . . , ಯಾವುದೇ ಪತ್ರಿಕೆಯಲ್ಲಿ ಕೃಷಿಗೆ ಸಬಂಧಿತ ಸುದ್ದಿಗಳು ಬಂದರೂ ಇಲ್ಲಿ ಹಚ್ಚೋಣ. . .

No comments:

Post a Comment