Saturday, 7 January 2012

ಮೆಣಸಿನ ಬಳ್ಳಿಗೆ ಕಾಟ. .


ನಾನು ನೆಟ್ಟ ಹಸಿಮೆಣಸಿನ ಸಸಿ ಗಳ ನ್ನ್ಉ ಯಾವುದೋ ಜಂತು ಕಟ್ ಮಾಡಿದೆ.ಈ ದಿನ ಪುನಃ ಬೇರೆ ಸಾಲು ಮಾಡಿ ನೆಟ್ಟಿದ್ದೇನೆ.ಇದಕ್ಕೆ ಕೈಗೊಳ್ಳ ಬೇಕಾದ ಮುಂಜಾಗೃತೆ ಕ್ರಮಗಳನ್ನು ದಯಮಾಡಿ ತಿಳಿಸುವಿರಾ?ಮಳೆಗಾಲದಲ್ಲಿ ನೆಟ್ಟದ್ದು ಒಂದೂ ಉಳಿಯಲಿಲ್ಲ. ಎಲ್ಲವೂ ಕರಗಿ ಹೋಗಿತ್ತು.
 ·  ·  · 10 December 2011 at 19:53
    • Mahesh Puchchappady ಮಳೆ ಜೋರಿತ್ತಾ , ಗಿಡ್ ನೆಡುವಾಗ ?
      11 December 2011 at 10:22 · 
    • Shankaranarayana Bhat ಅದಕ್ಕೆ ತುಳಸಿ ಜಾತಿಯ ಕಾ ಮಕಸ್ತೂರೀ ಎಂಬ ಗಿಡವನ್ನೂ ಮೆಣಸಿನ ಗಿದದೊಂದಿಗೆ ನೆಟ್ಟಲ್ಲಿ ಮೆಣಸಿನ ಗಿಡ ತುಂಡರಿಸುವ ಮಿಡತೆ ಹಾವಳಿ ನಿವಾರಣೆ ಆಗುತ್ತದೆ ...ಅದು ಸಿಕ್ಕದ್ದಿದ್ದಲ್ಲಿ ಗಿಡಗಳ ಬುಡಕ್ಕೆ ಕಮ್ಮುನಿಸ್ಟ್ ಸೊಪ್ಪನ್ನು ಹಾಕಿದರೂ ಪರಿಣಾಮಕಾರಿ ..
      11 December 2011 at 10:59 ·  ·  4
    • Pibhat Permukha i will try communist soppu,......ee sala maLe iralilla@mahesh
      11 December 2011 at 14:40 · 
    • ನಿರಂತರ ಚಲನೆಯಲ್ಲಿರು ಕಮ್ಯುನಿಷ್ಟ ಸೊಪ್ಪು ಎಂದರೆ ಯುಪಟೋರಿಯಂ ಗಿಡವಾ..?????
      13 December 2011 at 14:59 · 

No comments:

Post a Comment