Saturday, 7 January 2012

ಜೇನು ಕೃಷಿಯ ಬಗ್ಗೆ ಒಂದಿಷ್ಟು. . .


ಜೇನು ದ್ರವಕ್ಕಾಗಿ ಮಾತ್ರ ಜೇನು ಸಾಕಾಣಿಕೆ ಮಾಡಲಾಗುತ್ತದೆ ಎಂಬ ಭಾವನೆ ಹಲವರಲ್ಲಿ ಇದೆ. ಆದರೆ ಜೇನು ಸಾಕಾಣಿಕೆ ಕಾರ್ಯ ಇಷ್ಟಕ್ಕೆ ಸೀಮಿತಗೊಂಡಿಲ್ಲ. ಕೃಷಿಗೆ ಇದರಿಂದಾಗುವ ಅನುಕೂಲ ಅಪರಿಮಿತ. ಅದರಲ್ಲೂ ಸಾವಯವ ಕೃಷಿಕರಿಗೆ ಇದೊಂದು ವರದಾನ. ಆದ್ದರಿಂದಲೇ ಸಾವಯವ ಕೃಷಿಕ್ಷೇತ್ರಗಳಲ್ಲಿ ಕೇಳಿಸುವ ಜೇನುಹುಳುಗಳ ಝೇಂಕಾರ, ರಾಸಾಯನಿಕ ಕೃಷಿಕ್ಷೇತ್ರದಲ್ಲಿ ಕೇಳಿಸುವುದಿಲ್ಲ
www.krishibhoomi.com
ಜೇನಿನಿಂದಾಗುವ ವ್ಯವಸಾಯಕ್ಕಾಗುವ ಅನುಕೂಲಗಳು ಬಹಳ ಚೆನ್ನಾಗಿ ಮನದಟ್ಟಾಗುತ್ತದೆ
 ·  ·  ·  · 14 December 2011 at 00:14
    • Subhashini Hiranya ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಬಳಸಬೇಕು ಅನ್ನುವವರಿಗೆ ಇಲ್ಲಿದೆ ಉತ್ತರ ..!
      14 December 2011 at 06:26 ·  ·  4
    • Mahesh Puchchappady ಜೇನು ರೈತನ ಮಿತ್ರ]
      14 December 2011 at 20:20 ·  ·  2
    • Kumara Raitha ಅಧಿಕ ಇಳುವರಿ ಭ್ರಮೆ ಹುಟ್ಟಿಸುವ ಆಧುನಿಕ (ರಾಸಾಯನಿಕ) ಪದ್ಧತಿಯ ಬೆನ್ನು ಹತ್ತಿದರೆ ಆಗುವ ಅನಾಹುತ ಎನೆಂಬುದನ್ನು ರೈತರು ಮತ್ತು ಇವರಿಗಿಂತಲೂ ಮೊದಲು ಕೃಷಿ ನೀತಿ ರೂಪಿಸುವವರು ಅರಿಯಬೇಕಿದೆ. ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಬಳಸಬೇಕು ಅನ್ನುವವರಿಗೆ ಇಲ್ಲಿದೆ ಉತ್ತರ ..! ಎನ್ನುವ ನಿಮ್ಮ ಮಾತು ಆಧುನಿಕ ತಂತ್ರಜ್ಞಾನದ ಭ್ರಮೆ ಮೂಡಿಸುವವರಿಗೆ ಚಾಟಿಯೇಟಿನಂತಿದೆSubhashini Hiranya... Madam...
      14 December 2011 at 20:25 · 
    • Kumara Raitha ಖಂಡಿತವಾಗಿಯೂ ಜೇನು ರೈತರ ಮಿತ್ರ ಎಂಬುದನ್ನು ಭಯಾನಕ ಕೀಟನಾಶಕ ಸಿಂಪಡಿಸುವವರೆಲ್ಲರೂ ಅರಿಯಬೇಕು. ಇಲ್ಲದಿದ್ದರೆ ಮತ್ತಷ್ಟು-ಮಗದಷ್ಟು ಅನಾಹುತ ಆಗುತ್ತಲೇ ಇರುತ್ತದೆ Mahesh Puchchappady...
      14 December 2011 at 20:26 ·  ·  2
    • Mahesh Puchchappady ನಿಜ. ಈ ಅರಿವು ಬೆಳೆಯಬೇಕು.
      14 December 2011 at 20:55 ·  ·  1
    • Subhashini Hiranya ಅಂಟುವಾಳದ ಮರ ಈಗ ಹೂ ಬಿಡುವ ಸಮಯ . ಈಗ ಅದರ ಆಸುಪಾಸಿನಲ್ಲಿ ಜೇನು ಪೆಟ್ಟಿಗೆಗಳನ್ನಿಟ್ಟು 3 ಬಾರಿ ಜೇನು ತೆಗೆಯಬಹುದು.
      16 December 2011 at 08:58 ·  ·  2

No comments:

Post a Comment